Pages

Sunday, March 4, 2012

ದ್ವಿತೀಯ ವಾರ್ಷಿಕೋತ್ಸವ



ವೇದಸುಧೆ ಅಂತರ್ಜಾಲತಾಣ

ದ್ವಿತೀಯ ವಾರ್ಷಿಕೋತ್ಸವ ಪ್ರಯುಕ್ತ ಪ್ರವಚನ ಮಾಲೆ

ಸ್ಥಳ: ಈಶಾವಾಸ್ಯಮ್,
ಶಕ್ತಿ ಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ ಪೋಲೀಸ್ ಕಾಲೊನಿ, ಹಾಸನ

ದಿನಾಂಕ: 3.3.2011 ರಿಂದ 6.3.2011
ಪ್ರತಿದಿನ ಸಂಜೆ 6.30 ರಿಂದ 7.30

ಪ್ರವಚನಕಾರರು:
ವೇ.ಬ್ರ.ಶ್ರೀ. ಲಕ್ಶ್ಮೀಶ ಭಟ್ಟ,
ಆಚಾರ್ಯರು,ಶ್ರೀ ಜಯೇಂದ್ರ ಸರಸ್ವತಿ ವೇದ ಮಂಡಲಮ್,ಸರ್ಜಾಪುರ, ಬೆಂಗಳೂರು
ಮತ್ತು
ವೇ.ಬ್ರ.ಶ್ರೀ ಪ್ರದೀಪ ಶರ್ಮಾ , ಬೆಂಗಳೂರು

ವಿಷಯ:
ಮನುಷ್ಯನ ನಿತ್ಯ ನೆಮ್ಮದಿಯ ಜೀವನಕ್ಕೆ ಉತ್ಸಾಹ ತುಂಬುವ
ಸಂಧ್ಯೋಪಾಸನೆಯ  ಮಂತ್ರ-ಅರ್ಥ-ವಿವರಣೆ

ತಮಗೆ ಆದರದ ಸ್ವಾಗತ

       ಕವಿನಾಗರಾಜ್,                   ಹರಿಹರಪುರಶ್ರೀಧರ್
ಗೌರವ ಸಂಪಾದಕರು                   ಸಂಪಾದಕರು
ವೇದಸುಧೆ ಅಂತರ್ಜಾಲ ತಾಣ

2 comments:

  1. ಅಭಿನಂದನೆಗಳು
    ಪ್ರವಚನಗಳನ್ನ ಸಾಧ್ಯವಾದರೆ ಇಲ್ಲಿ ಶೇರ್ ಮಾಡಿ.
    ಸ್ವರ್ಣಾ

    ReplyDelete
  2. ಆಗಲಿ.ಸ್ವಲ್ಪ ತಡವಾಗಬಹುದು.

    ReplyDelete