Pages

Friday, August 10, 2012

ಪಯಃ ಪಾನಂ ಭುಜಂಗಾನಾಂ ಕೇವಲಂ ವಿಷವರ್ಧನಂ


ಪಯಃ ಪಾನಂ ಭುಜಂಗಾನಾಂ ಕೇವಲಂ ವಿಷವರ್ಧನಂ ।
ಉಪದೇಶೋ ಹಿ ಮೂರ್ಖಾಣಾಂ ಪ್ರಕೋಪಾಯ ನ ಶಾಂತಯೇ ॥


ಹಾವುಗಳಿಗೆ ಹಾಲು ಕುಡಿಸುವುದರಿಂದ ಕೇವಲ ವಿಷವನ್ನು ಹೆಚ್ಚಿಸಬಹುದೇ ವಿನಃ ಬೇರೇನೂ ಉಪಯೋಗವಿಲ್ಲ ಅದೇ ರೀತಿ ಮೂರ್ಖರಿಗೆ ಉಪದೇಶ ಮಾಡುವುದರಿಂದ ಕೋಪವು ಕೆರಳುತ್ತದೆಯೇ ವಿನಃ ಶಾಂತವಾಗುವುದಿಲ್ಲ.

ನನ್ನ ಮಾತು:
ಸೂಕ್ತವೇನೋ ಹೀಗೆ ಹೇಳುತ್ತದೆ. ಮೂರ್ಖರಿಗೆ ಉಪದೇಶ ಬೇಡ, ಸರಿ. ಹಾವಿಗೆ ಹಾಲುಣಿಸುವುದು ಕಷ್ಟ, ಆದರೆ ಹಾಲುಣಿಸುವುದು ತಪ್ಪೇ? ನಿಮ್ಮ ಅನಿಸಿಕೆ ಏನು?

No comments:

Post a Comment