Pages

Tuesday, October 30, 2012

ಶಿಬಿರಾರ್ಥಿಯ ಅನುಭವ ಕಥನ


     



RSS ಹತ್ತಿರದಿಂದ ನೋಡಿದವರಿಗೆ ಮಾತ್ರ  ಸಂಘ ಅರ್ಥವಾದೀತು.ಹತ್ತಿರದಿಂದ ನೋಡುವ ವರಗೆ ವಾಸ್ತವಾಂಶಗಳು ತಿಳಿಯಲಾರವು. ರಾಜ್ಯದೆಲ್ಲೆಡೆಯಂತೆ ಹಾಸನಜಿಲ್ಲೆಯ   ಪ್ರಾಥಮಿಕ ಶಿಕ್ಷಾವರ್ಗವು ಹೊಳೇನರಸೀಪುರದಲ್ಲಿ ಅಕ್ಟೋಬರ್ 7 ರಿಂದ  14 ರವರಗೆ ನಡೆಯಿತು.ಜಿಲ್ಲೆಯ ಎಲ್ಲೆಡೆಯಿಂದ ಬಂದಿದ್ದ 179 ಶಿಕ್ಷಾರ್ಥಿಗಳಲ್ಲಿ ಎಂಟನೆಯ ತರಗತಿಯ  ವಿದ್ಯಾರ್ಥಿಗಳಿಂದ ಮೊದಲ್ಗೊಂಡು 70 ವರ್ಷದ ಹಿರಿಯರೂ ಇದ್ದರು. ವಕೀಲರು, ಶಿಕ್ಷಕರು, ವ್ಯಾಪಾರಸ್ಥರು,ಕೃಷಿಕರು...ಇತ್ಯಾದಿಯಾಗಿ ಎಲ್ಲಾ ಕ್ಷೇತ್ರವನ್ನೂ ಪ್ರತಿನಿಧಿಸಿತ್ತು. ಆ ಶಿಬಿರದಲ್ಲಿ ಶಿಬಿರಾಧಿಕಾರಿ ಹೊಣೆ ನನ್ನದಾಗಿತ್ತು. ಒಂದು ವಾರದ ಶಿಕ್ಷಣದ ಅಂತ್ಯದಲ್ಲಿ  ಶಿಬಿರಾರ್ಥಿಗಳಿಂದ ಅನುಭವ ಕಥನವನ್ನು ಕೇಳುವುದೆಂದರೆ ಬಲು ಚೆಂದ. ಒಬ್ಬ ಶಿಕ್ಷಾರ್ಥಿಯ ಅನುಭವ ನೀವೂ ಕೇಳಿ. ನಿಮ್ಮ ಅನಿಸಿಕೆ ತಿಳಿಸಿ.

No comments:

Post a Comment