Pages

Thursday, May 31, 2012

ಇದೊಂದು ನೋಟ ಸಾಲದೇ?



ಇದೊಂದು ನೋಟ ಸಾಲದೇ? ಪಂಡಿತ್   ಸುಧಾಕರ  ಚತುರ್ವೇದಿಗಳ ಬದುಕೇ ನಮಗೆ ಜೀವಂತ ಪಾಠ.  ಹಿತ್ತಲಗಿಡ ಮದ್ದಲ್ಲ. ಅನ್ನೋ ಗಾದೆ ಇದೆ.  ಬೆಂಗಳೂರಿನಲ್ಲಿರುವ ಜನರಿಗೆ ಈ ಹಿತ್ತಲಗಿಡದ ಸರಿಯಾದ ಪರಿಚಯವೇ ಇಲ್ಲ. ಕವಿ ನಾಗರಾಜರಂತೂ ಪಂಡಿತ್ ಜಿ ಯವರ  ವೃದ್ಧಾಪ್ಯ ಸಹಜ  ಅಸ್ಪಷ್ಟ ಮಾತುಗಳನ್ನೂ ಅರ್ಥ ಮಾಡಿಕೊಂಡು ವೇದಸುಧೆಯ ಬಂಧುಗಳಿಗೆ  vedasudhe.com ನಲ್ಲಿ ವಾರಕ್ಕೊಂದರಂತೆ  ಲೇಖನ ಬರೆಯುತ್ತಿದ್ದಾರೆ. ಕವಿ ನಾಗರಾಜರಿಗೆ ವೇದಸುಧೆಯ ಅಭಿಮಾನಿಗಳ ಪರವಾಗಿ  ಕೃತಜ್ಞತೆಗಳು.

1 comment:

  1. ಇದಕ್ಕೆ ಅವಕಾಶ ಕೊಟ್ಟ ಸೋದರ ಶ್ರೀಧರರಿಗೂ ಕೃತಜ್ಞ.

    ReplyDelete