Pages

Wednesday, May 23, 2012

ಸಹಕಾರ ಕೋರುವೆ

ಸ್ನೇಹಿತರೇ,

ಡಾ.ಶ್ರೀವತ್ಸ ವಟಿಯವರ ಉಪನ್ಯಾಸವನ್ನು ಅಳವಡಿಸುವಾಗ  ಬ್ಲಾಗ್ ಸರಿಯಾಗಿ ಪ್ರಕಟವಾಗಲಿಲ್ಲ. ತಾಂತ್ರಿಕವಾಗಿ ದೋಷ ಉಂಟಾಯ್ತು.  ನಾನು ಹರಸಾಹಸ ಮಾಡಿ ಸರಿಪಡಿಸಲು ಪ್ರಯತ್ನಿಸಿದೆ. ಕೊನೆಗೆ ಈಗಿರುವ ಸ್ಥಿತಿಗೆ ತಂದಿರುವೆ. ವೇದಸುಧೆಯ ವ್ಯವಸ್ಥಾಪಕ ಸಂಪಾದಕರ  ಸಂಪರ್ಕಸಾಧಿಸಲು ಸಾಧ್ಯವಾಗುತ್ತಿಲ್ಲ.ಅವರಿಗೆ ಬಿಡುವಾದಾಗ ಮೊದಲಿನ ಸ್ಥಿತಿಗೆ ಬರಬಹುದು. ಮಗನ ಮದುವೆ ಮುಗಿಸಿ ಈಗ ವೇದಸುಧೆಯಲ್ಲಿ  ಕೈಯ್ಯಾಡಿಸುತ್ತಿರುವೆ.ಎಂದಿನಂತೆ ಸಹಕಾರ ಕೋರುವೆ.   ನನ್ನ  ಮಗನ ವಿವಾಹದ ಪ್ರಯುಕ್ತ ಹಾಸನದಲ್ಲಿ ನಡೆದ ಸಮಾಜ ಸ್ಮರಣೆ ಸಮಾರಂಭದ ಕೆಲವು ದೃಶ್ಯಗಳು ಇಲ್ಲಿವೆ. 
-ಹರಿಹರಪುರಶ್ರೀಧರ್

No comments:

Post a Comment