Pages

Wednesday, September 28, 2016

ಚನ್ನರಾಯಪಟ್ಟಣ ಪ್ರವಾಸ.

ಇಂದು ಶ್ರೀ ಶೇಷಪ್ಪ, ನಾಗಭೂಷಣ್ ಜೊತೆ ಚನ್ನರಾಯಪಟ್ಟಣ ಪ್ರವಾಸ.ಪರಿಸರವಾದಿ ಮತ್ತು ಪತಂಜಲಿ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ಅಶೋಕ್ ಮತ್ತು ಮಿತ್ರರ ಭೇಟಿ. ಗಣಪತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಹಾಸತ್ಸಂಗದ ವಿಚಾರವನ್ನು ತಿಳಿಸುವ ಅವಕಾಶ. ನೂರು ಸಂಖ್ಯೆ ನಿರೀಕ್ಷೆ. ಅಶೋಕ್ ಅವರಿಂದ ನಮಗೆ ಗಿಡಗಳ ಉಡುಗೊರೆ.

No comments:

Post a Comment