ಕಳೆದ ಭಾನುವಾರ ನಾವು ಕೆಲವು ಮಿತ್ರರು   ಶ್ರೀ ಬೆಳೆಗೆರೆ ಕೃಷ್ಣ ಶಾಸ್ತ್ರಿಗಳನ್ನು ಅವರ ಬೆಂಗಳೂರು ನಿವಾಸದಲ್ಲಿ  ಭೇಟಿಯಾಗಿ ಮಾತುಕತೆ ನಡೆಸಿದೆವು. ಅದರ ಆಡಿಯೋ /ವೀಡಿಯೋ  ಕ್ಲಿಪ್  ಇಲ್ಲಿದೆ. ಆಡಿಯೋ ಮತ್ತು ವೀಡಿಯೋ ಕ್ಲಿಪ್ ಗಳು  ಬೇರೆ ಬೇರೆ ವಿಷಯಗಳನ್ನೊಳಗೊಂಡಿದ್ದು  , ಅವರ 97  ರ ವೃದ್ಧಾಪ್ಯದಲ್ಲಿ ಯೂ      ಮುಕುಂದೂರು ಸ್ವಾಮಿಗಳ ಬಗ್ಗೆ ಅವರಿಗಿರುವ  ಶ್ರದ್ಧೆ  ಅವರ ಮಾತುಗಳಿಂದ ವ್ಯಕ್ತವಾಗುತ್ತಿತ್ತು.  ವೇದಸುಧೆಯ ಮತ್ತು  ಮಿತ್ರ ಬ್ಲಾಗ್ ಗಳ ಓದುಗರು  ಇದರ ಉಪಯೋಗ ಪಡೆಯ ಬೇಕೆಂದು ವಿನಂತಿಸುವೆ.
 
 
No comments:
Post a Comment