Pages

Sunday, July 15, 2012

ಗಂಗಾದಿ ತೀರ್ಥೆಶು


ಗಂಗಾದಿ ತೀರ್ಥೆಶು ವಸಂತಿ ಮತ್ಸ್ಯಾ: ದೇವಾಲಯೇ ಪಕ್ಷಿಗನಾಶ್ಚ ನಿತ್ಯಂ |
ತೆ ಜ್ಞಾನ ಹೀನಾ ನ ಫಲಂ ಲಭಂತೆ ತೀರ್ಥಾನಿ ದೇವಾಯತನಾನಿ ಭಾವಾಃ ||

ಗಂಗೆ ಮೊದಲಾದ ವಿವಿಧ ಪುಣ್ಯ ನದಿಗಳಲ್ಲಿ ಮೀನುಗಳು ಇರುತ್ತವೆ. ದೇವಾಲಯಗಳಲ್ಲಿ ಹಕ್ಕಿಗಳು ಗೂಡು ಕಟ್ಟಿಕೊಂಡು ವಾಸಿಸುತ್ತವೆ. ಆದರೆ ಇವುಗಳಿಗೆ ಜ್ಞಾನದ ಕೊರತೆ ಇದೆ ಆದುದರಿಂದ ಅವುಗಳು ಯಾವುದೇ ಫಲಗಳನ್ನು ಪಡೆಯಲಾರವು , ಒಳ್ಳೆಯ ಭಾವನೆಯೇ ನಮಗೆ ಪುಣ್ಯ ತೀರ್ಥಗಳು ಮತ್ತು ದೇವಾಲಯಗಳೆನಿಸುತ್ತವೆ. ನಮ್ಮ ಮನಸ್ಸಿನಲ್ಲಿರುವ ಭಾವನೆಯೇ ಪ್ರಧಾನ.

No comments:

Post a Comment