Pages

Tuesday, August 14, 2012


ಓಂ
ವೇದಭಾರತೀ ಸಂಪ್ರತಿಷ್ಠಾನಂ, ಹಾಸನ ಶಾಖೆ
ಕಾರ್ಯಾಲಯ: ಈಶಾವಾಸ್ಯಮ್, ಶಕ್ತಿ ಗಣಪತಿದೇವಾಲಯ ರಸ್ತೆ,
 ಹೊಯ್ಸಳನಗರ, ಹಾಸನ

 “ಎಲ್ಲರಿಗಾಗಿ ವೇದ”
ಸಾಪ್ತಾಹಿಕ ವೇದ ಪಾಠದ
ಉದ್ಘಾಟನಾ ಸಮಾರಂಭ

ದಿನಾಂಕ: 19.08.2012 ಭಾನುವಾರ ಬೆಳಿಗ್ಗೆ10.30 ಕ್ಕೆ
ಸ್ಥಳ: ಈಶಾವಾಸ್ಯಮ್, ಶಕ್ತಿ ಗಣಪತಿದೇವಾಲಯ ರಸ್ತೆ,
 ಹೊಯ್ಸಳನಗರ, ಹಾಸನ

ಉದ್ಘಾಟನೆ:
ಶ್ರೀ ಸಿ.ಎಸ್.ಕೃಷ್ಣಸ್ವಾಮಿ,
ಪ್ರಾಂಶುಪಾಲರು, ಶ್ರೀ ರಾಮಕೃಷ್ಣ ವಿದ್ಯಾಲಯ, ಹಾಸನ

ಉಪನ್ಯಾಸ:
 ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮ,ಬೇಲೂರು

ಭರತ ನಾಟ್ಯ:
ಗಿನ್ನೀಸ್ ದಾಖಲೆ ಮಾಡಿರುವ
 ಕು||ಸ್ವಾತೀ ಭಾರದ್ವಾಜ್,ಚನ್ನರಾಯಪಟ್ಟಣ

ನೀವೂ ಬನ್ನಿ, ಮಿತ್ರರನ್ನೂ ಕರೆತನ್ನಿ

ಸಂಯೋಜಕರು
ವೇದಭಾರತೀ ಸಂಪ್ರತಿಷ್ಠಾನಂ, ಹಾಸನ ಶಾಖೆ

ಸಂಪರ್ಕಿಸಲು:
1.ಕವಿ ನಾಗರಾಜ್       :9448501804
2. ಹರಿಹರಪುರಶ್ರೀಧರ್: 9663572406
3. ಅ.ನಾಗರಾಜ್        : 9448093830
4. ಅನಂತನಾರಾಯಣ    :9449969861

No comments:

Post a Comment