Pages

Wednesday, September 15, 2010

ಇಬ್ಬರು ವಿದ್ವಾಂಸರುಗಳ ಸಂದರ್ಶನ

ಸಿರಿ ಭೂವಲಯದ ಸಂಶೋಧನೆಯಲ್ಲಿ ತೊಡಗಿರುವ ಶ್ರೀ ಸುಧಾರ್ಥಿಯವರನ್ನು ನಾಳೆ ಭೇಟಿಮಾಡುವ ಕಾರ್ಯಕ್ರಮವಿದೆ. ಇದೇ ಶುಕ್ರವಾರ ವೇದಾಧ್ಯಾಯೀ ಸುಧಾಕರ ಶರ್ಮರು ಹಾಸನಜಿಲ್ಲೆಯ ಅರಕಲಗೂಡಿನಲ್ಲಿ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಳ್ಳಲಿರುವರು . ಆ ಕಾರ್ಯಕ್ರಮದ ವೀಡಿಯೋ ವರದಿ ಹಾಗೂ ವೇದದ ವಿಚಾರದಲ್ಲಿ ಶ್ರೀ ಶರ್ಮರೊಡನೆ ಸ್ಥಳೀಯ ಪತ್ರಿಕೆ ಜನಮಿತ್ರದ ಸಂಪಾದಕರು ಸಂದರ್ಶನ ನಡೆಸುವರು. ಇದೆಲ್ಲವೂ ವೇದಸುಧೆಯಲ್ಲಿ ಪ್ರಕಟವಾಗಲಿವೆ.