Pages

Tuesday, November 30, 2010

ನಮ್ಮ ಆಚರಣೆಗಳು -5 ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ

ವೇದಗಳು ಪರಮಪ್ರಮಾಣ, ಹೇಗೆ?

ವೇದಗಳು ಪರಮ ಪ್ರಮಾಣ, ಹೇಗೆ?"- ವೇದಾಧ್ಯಾಯೀ ಸುಧಾಕರ ಶರ್ಮರಿಂದ ವಿಮರ್ಶೆ



.

ಯಾರೂ ನಾಸ್ತಿಕರಲ್ಲ

ದಿನಾಂಕ ೬.೬.೨೦೧೦ ಭಾನುವಾರ ಬೆಂಗಳೂರು ವಿಜಯನಗರದ ಶ್ರೀಮತಿ ಸ್ವರ್ಣಾಂಬ ರಾಮಕೃಷ್ಣರ ಮನೆಯಲ್ಲಿ ಒಂದು ಸತ್ಸಂಗ. ವೇದಾಧ್ಯಾಯೀ ಸುಧಾಕರಶರ್ಮರ ಉಪನ್ಯಾಸ-" ಯಾರೂ ನಾಸ್ತಿಕರಲ್ಲ"

ಪರಾಪೂಜಾ


ಶ್ರೀ ಶಂಕರಾಚಾರ್ಯ ವಿರಚಿತ "ಪರಾಪೂಜಾ" ವಿಚಾರವಾಗಿ ಶ್ರೀ ಸುಧಾಕರಶರ್ಮರ ಮಾತು ಇಲ್ಲಿದೆ.




ವೇದವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?

ವೇದವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?ವೇದಾಧ್ಯಾಯೀ ಸುಧಾಕರಶರ್ಮರ ಈ ಉಪನ್ಯಾಸಮಾಲೆ ಜಿಜ್ಞಾಸುಗಳಿಗೆ ಉಪಯುಕ್ತವಾಗಿದೆ.ಅಧ್ಯಯನಕ್ಕಾಗಿಯೇ ವ್ಯವಧಾನದಿಂದ ಈ ಉಪನ್ಯಾಸವನ್ನು ಆಲಿಸಿದರೆ ಉಂಟಾಗಬಹುದಾದ ಸಂದೇಹಗಳಿಗೆ ಶರ್ಮರು ಉತ್ತರಿಸುತ್ತಾರೆ.ನಿಮ್ಮ ಸಂದೇಹಗಳನ್ನು ವೇದಸುಧೆಗೆ ಮೇಲ್ ಮಾಡಬಹುದು.