Pages

Saturday, March 12, 2011

ಕಾಲಾಧೀನಂ ಜಗತ್ ಸರ್ವಂ- 2

ಕಾಲಾಧೀನಂ ಜಗತ್ ಸರ್ವಂ- 1


ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಶ್ರೀಮಠದ ಯತಿಗಳಾದ ಪೂಜ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದಸರಸ್ವತೀ ಸ್ವಾಮೀಜಿಯವರು ಒಂದು ದೇವಾಲಯದ ಕುಂಭಾಭಿಷೇಕವನ್ನು ನೆರವೇರಿಸಲು ಇಂದು ಹಾಸನಕ್ಕೆ ಆಗಮಿಸಿದ್ದರು.ಸರಳ ಸ್ವಭಾವದ ಸ್ವಾಮೀಜಿಯವರ ಮಾತುಗಳು ಭಕ್ತರನ್ನು ಆಕರ್ಷಿಸುತ್ತವೆ. ಅವರ ಪ್ರವಚನದ ಭಾಗಗಳನ್ನು ವೇದಸುಧೆಯ ಅಭಿಮಾನಿಗಳಿಗಾಗಿ ಎರಡು ಮೂರು ಕಂತುಗಳಲ್ಲಿ ಇಂದಿನಿಂದ ಪ್ರಕಟಿಸಲಾಗುತ್ತಿದೆ.