Pages

Sunday, September 14, 2014

ಹಾಸನದ ವೇದಭಾರತೀ ನಿತ್ಯ ನಡೆಸುವ ಅಗ್ನಿಹೋತ್ರದ ಒಂದು ನೋಟ.


















"ಎಲ್ಲರಿಗಾಗಿ ವೇದ" - ಇದು ನಮ್ಮ ಉದ್ದೇಶ. ಅದಕ್ಕಾಗಿ   ಯಾವ ಜಾತಿ-ಮತ-ಪಂಥ ಭೇದವಿಲ್ಲದೆ ನಿತ್ಯವೂ  ಅಗ್ನಿಹೋತ್ರ. ಪೂಜ್ಯ ಚಿದ್ರೂಪಾನಂದ ಸ್ವಾಮೀಜಿಯವರ ಕಲ್ಪನೆಗೆ ಒತ್ತಾಸೆಯಾಗಿ ನಿಂತು ಸಾವಿರಜನರಿಂದ ನಡೆಯುವ ಸಾಮೂಹಿಕ ಅಗ್ನಿಹೋತ್ರದಲ್ಲಿ ಪಾಲ್ಗೊಳ್ಳಲಿಚ್ಚಿಸುವ ಎಲ್ಲರಿಗೂ ಅಗ್ನಿಹೋತ್ರಮಂತ್ರ ಕಲಿಸಿಕೊಡಲು ವೇದಭಾರತಿಯು  ಚಿಂತನೆ ನಡೆಸಿದೆ. ಆಸಕ್ತರು vedasudhe@gmail.com ಸಂಪರ್ಕಿಸಲು ಮನವಿ.