Pages

Sunday, July 18, 2010

ಗುರುಪೂಜಾ ಭಾಷಣ

ದಿನಾಂಕ ೧೮.೭.೨೦೧೦ ಭಾನುವಾರದಂದು ಸಂಘದ ಒಂದು ಗುರುಪೂಜಾ ಉತ್ಸವದಲ್ಲಿ ನಾನು ಮಾಡಿದ ಭಾಷಣದ ಧ್ವನಿ ಇಲ್ಲಿದೆ.
-ಶ್ರೀಧರ್

ಆತ್ಮೀಯ ವೇದಸುಧೆಯ ಅಭಿಮಾನಿಗಳೇ ನಮಸ್ತೆ.

ವೇದಸುಧೆಯು ಜನರಿಗೆ ಹತ್ತಿರವಾಗಬೇಕೆಂದು ನಿತ್ಯವೂ ಒಂದಿಷ್ಟು ಪ್ರಯತ್ನ ಸಾಗಿದೆ. ಇದರ ಫಲವಾಗಿ ಈಗಾಗಲೇ ಹಲವು ಮಿತ್ರರು ತಮ್ಮ ತಮ್ಮ ಹೆಸರಿನಲ್ಲಿ ವೇದಸುಧೆಗೆ ತಾವೇ ನೇರವಾಗಿ ಬರೆಯುತ್ತಿದ್ದಾರೆ. ಮುಖ್ಯಪುಟದಲ್ಲಿ ಈ ಎಲ್ಲಾ ಲೇಖನಗಳು ಪ್ರಕಟವಾಗುತ್ತವೆ. ಅಲ್ಲದೆ ಅವರವರ ಅಭಿರುಚಿಗೆ ತಕ್ಕಂತೆ ವೇದಸುಧೆಯ ಉಪಯೋಗ ಪಡೆಯಲು ನಾಲ್ಕು ಪ್ರತ್ಯೇಕ ಪುಟಗಳು ಆರಂಭಗೊಂಡಿದೆ.

1.ಮುಖಪುಟ: ಇದು ಎಲ್ಲರಿಗಾಗಿ
2.ಎಲ್ಲರಿಗಾಗಿ ವೇದ-ಈ ವಿಷಯದಲ್ಲಿ ಶ್ರೀ ಸುಧಾಕರಶರ್ಮರ ಉಪನ್ಯಾಸಗಳು
3.ವಿವೇಕವಾಣಿ-ವಿವೇಕಾನಂದ-ರಾಮಕೃಷ್ಣರ ವಿಚಾರಗಳು
4.ವೇದಮಂತ್ರಗಳ ಪುಟ
5.ಭಾವಸಂಗಮ

ಪ್ರಶ್ನೋತ್ತರಗಳು, ಚಿಂತನ-ಮಂಥನ,ಉಭಯಕುಶಲೋಪರಿ-ಹೀಗೆ ಇನ್ನೂ ಆರು ಪುಟಗಳು ಸಧ್ಯದಲ್ಲೇ ಆರಂಭಗೊಳ್ಳುವುವು.
ನಿಮ್ಮೆಲ್ಲರ ಸಹಕಾರವು ಎಂದಿನಂತೆ ನಿರೀಕ್ಷಿಸುತ್ತಾ....ನಿಮ್ಮ ಸಲಹೆ/ಪ್ರತಿಕ್ರಿಯೆಗಳನ್ನು ವಿಶೇಷ ಪುಟಗಳಲ್ಲಿ ಬರೆಯಲು ಅನುಕೂಲವಿಲ್ಲದ್ದರಿಂದ ಇದೇ ಬರಹದಡಿ ಯಾವುದೇ ಪುಟಗಳಬಗ್ಗೆ ಪ್ರತಿಕ್ರಿಯೆ/ಸಲಹೆ ನೀಡಲು ಅವಕಾಶವಿರುತ್ತದೆ.
ಮತ್ತೆ ಮತ್ತೆ ಭೇಟಿಯಾಗೋಣ,
-ಶ್ರೀಧರ್