Pages

Friday, September 21, 2012


ವೇದಸುಧೆಯ ಅಭಿಮಾನಿಗಳೇ,
ಕಳೆದ ಎರಡು ದಿನಗಳಿಂದ  ನನ್ನ ಅಂತರ್ಜಾಲ ಸಂಪರ್ಕ ವ್ಯತ್ಯಯವಾಗಿದೆ.ಇದೇ ೨೩.೦೯.೧೨ ಭಾನುವಾರ ಬೆಳಿಗ್ಗೆ ೧೦.೩೦ ಕ್ಕೆ ವೇದಾಧ್ಯಾಯೀ ವಿಶ್ವನಾಥ ಶರ್ಮರಿಂದ ಸಾಪ್ತಾಹಿಕ ವೇದಪಾಠ ನಡೆಯಲಿದೆ. ೩೦.೦೯.೧೨ ರಂದು ಶ್ರೀ ಸುಧಾಕರ ಶರ್ಮರೊಡನೆ ಮುಕ್ತಸಂವಾದ ಕಾರ್ಯಕ್ರಮಕ್ಕಾಗಿ ಸಿದ್ಧತೆ ನಡೆದಿದೆ.ವಿವರವನ್ನು ಮತ್ತು ವೇದಪಾಠವನ್ನು ೨೪.೦೯.೧೨ ರಂದು ಸೋಮವಾರ ಪ್ರಕಟಿಸಲಾಗುವುದು.
-ಶ್ರೀಧರ್