Pages

Tuesday, December 22, 2015

ಹಾಸನ ವೇದಭಾರತಿಯ ಐದನೇ ಸತ್ಸಂಗ ಆರಂಭ

ಗರ್ಭ ಗುಡಿಯಲ್ಲಿ ಶ್ರೀರಾಮನ ಪರಿವಾರ , ದೇವಾಲಯದ ಸುತ್ತ ಪ್ರಕೃತಿಯ ಸೊಬಗು-  ಇಂತಹ  ಸುಂದರವಾತಾವರಣದಲ್ಲಿರುವ ಹಾಸನದ  PWD ಕಾಲೊನಿ ಶ್ರೀ ರಾಮಮಂದಿರದಲ್ಲಿ ಇಂದು ವೇದಭಾರತಿಯ ಐದನೇ ಸತ್ಸಂಗವು ಆರಂಭವಾಯ್ತು. ಪ್ರತೀ ಮಂಗಳವಾರ ಸಂಜೆ 6.00 ರಿಂದ 7.00 ರವರಗೆ ಇನ್ನು ಮುಂದೆ ಶ್ರೀರಾಮ ಮಂದಿರದಲ್ಲಿ  ಅಗ್ನಿಹೋತ್ರ, ವೈದಿಕ ಭಜನೆ, ವೈದಿಕ ಚಿಂತನೆ ನಡೆಯಲಿದೆ.