Pages

Friday, April 12, 2013

ಹಾಸನದ ಬಾಲಶಿಬಿರದಲ್ಲಿ ವೇದಾಧ್ಯಾಯೀ ಶ್ರೀ ಅನಂತನಾರಾಯಣ ರಿಂದ ವೇದಪಾಠ



"ಮಾತೃ ವಂದನಾ"



ಓಂ
ವೇದಭಾರತೀ, ಹಾಸನ

ಬಾಲ ಸಂಸ್ಕಾರ ಶಿಬಿರದ ವಿಶೇಷ ಕಾರ್ಯಕ್ರಮ

"ಮಾತೃ ವಂದನಾ"

ದಿನಾಂಕ ೧೪-೦೪-೨೦೧೩ ಭಾನುವಾರ ಬೆ. ೯.೩೦
ಸ್ಥಳ: ಶ್ರೀ ರಾಮಕೃಷ್ಣ ವಿದ್ಯಾಲಯ, ರವೀಂದ್ರ ನಗರ, ಹಾಸನ

ಅಧ್ಯಕ್ಷತೆ:
ಶ್ರೀ ಸಿ.ಎಸ್. ಕೃಷ್ಣಸ್ವಾಮಿ,
ಪ್ರಾಂಶುಪಾಲರು, ಶ್ರೀ ರಾಮಕೃಷ್ಣ ವಿದ್ಯಾಲಯ, ಹಾಸನ

ಮುಖ್ಯ ಅತಿಥಿಗಳು:
ಡಾ|| ವಾಮನರಾವ್ ಬಾಪಟ್,
ವಿಭಾಗ ಸಂಘಚಾಲಕರು, ರಾ.ಸ್ವ.ಸಂಘ, ಮೈಸೂರು

ಶ್ರೀ ಕೆ.ಪಿ.ಎಸ್. ಪ್ರಮೋದ್,
ಮುಖ್ಯಸ್ಥರು, ಅಮೋಘ್ ಛಾನಲ್ ಮತ್ತು
ಪ್ರಧಾನ ಸಂಪಾದಕರು, ಜನಮಿತ್ರ, ಹಾಸನ.

      ಶಿಬಿರದಲ್ಲಿ ಭಾಗವಹಿಸಿರುವ ಮಕ್ಕಳು ಅಂದು ತಮ್ಮ ತಂದೆ-ತಾಯಿಗಳನ್ನು ಗೌರವಿಸುವ 
ಮತ್ತು ಭಾರತಮಾತಾ ಪೂಜೆ ಮಾಡುವ ವಿಶೇಷ ಕಾರ್ಯಕ್ರಮ. ಮಕ್ಕಳ ತಂದೆ-ತಾಯಿ, ಪೋಷಕರುಗಳು
 ಈ ಸಂದರ್ಭದಲ್ಲಿ ತಪ್ಪದೆ ಹಾಜರಿರಲು ವಿನಂತಿಸಿದೆ.

  ಕ.ವೆಂ.ನಾಗರಾಜ್                                           ಚಿನ್ನಪ್ಪ
          ಅಧ್ಯಕ್ಷರು                                                       ಕಾರ್ಯದರ್ಶಿ

    ಮತ್ತು ಪದಾಧಿಕಾರಿಗಳು, ವೇದಭಾರತೀ, ಹಾಸನ.