Pages

Tuesday, September 11, 2012

ವೇದ ಪಾಠ-5


ಕಳೆದ ಭಾನುವಾರ ಶ್ರೀ ವಿಶ್ವನಾಥ ಶರ್ಮರು ಅನ್ಯ ಕಾರ್ಯಕ್ರಮದಲ್ಲಿದ್ದುದರಿಂದ ಶ್ರೀ ಪ್ರಸಾದ್ ಅವರು ಪಾಠವನ್ನು ನಡೆಸಿದ್ದು ಸರಿಯಷ್ಟೆ. ಇಂದು ಶ್ರೀ ವಿಶ್ವನಾಥ ಶರ್ಮರು ವಿಶೇಷ ತರಗತಿಯನ್ನು ನಡೆಸಿ ದರು.

ಇಂದಿನ ವೇದ ಪಾಠದಲ್ಲಿ ಬಂದ ವಿಷಯಗಳು

1.ಮಾತೃ ಭ್ಯೋನಮ:|ಪಿತೃಭ್ಯೋನಮ:|ಆಚಾರ್ಯೇಭ್ಯೋನಮ:|ಶ್ರೀ ಗುರುಭ್ಯೋನಮ:|

ಈ ಮಂತ್ರವನ್ನು ನಾವೆಲ್ಲಾ ಕೇಳಿದ್ದೇವೆ. ನಮಗೆ  ಈ ಮಂತ್ರಗಳು ಎಷ್ಟು ಅರ್ಥವಾಗಿವೆ?  ಅವುಗಳ ವಿವರಣೆ ಇಲ್ಲಿ ಕೇಳಿ

2. ಮಾತೃ ಭ್ಯೋನಮ:........ಇತ್ಯಾದಿ ಹೇಳುವಾಗ ನನ್ನ ಜವಾಬ್ದಾರಿ ಏನು?

3. ಜನಿವಾರ ಏನು ಸೂಚಿಸುತ್ತದೆ?

4. ಭಕ್ತ ಅಂದರೆ ಯಾರು?

5. ಪ್ರಣವ ಅಂದರೇನು?

6. ಓಂಕಾರ ಏಕೇ?

7. ಪೂಜೆ ಅಂದರೇನು?

ಈ ವಿವರಣೆಯ ಜೊತೆಗೆ  ಮಂತ್ರಪಾಠವಾಯ್ತು. ಹಿಂದಿನ ಪಾಠವನ್ನು ಪುನ: ಹೇಳಿಕೊಟ್ಟರು.  ಇಂದು ಹೇಳಿಕೊಟ್ಟಿರುವ ಗಣಾನಾಂ ತ್ವಾ...ಮಂತ್ರವನ್ನು  ಅನುಸರಿಸಲು ಕೋರುವೆ.
ವೇದಪಾಠಕ್ಕಾಗಿ ವೇದಸುಧೆಡಾಟ್ ಕಾಮ್ ಭೇಟಿಮಾಡಿ

ಮನುಷ್ಯನಿಗೆ ರಾಜನ ಸೇವೆ ಎನ್ನುವುದು ಸಿಂಹವನ್ನು ಅಪ್ಪಿಕೊಂಡಂತೆ


ರಾಜಸೇವಾ ಮನುಷ್ಯಾಣಾಂ ಅಸಿಧಾರಾವಲೇಹನಂ ।
ಪಂಚಾನನಪರಿಷ್ವಂಗೋ ವ್ಯಾಲೀವದನ ಚುಂಬನಮ್ ॥

ಮನುಷ್ಯನಿಗೆ ರಾಜನ ಸೇವೆ ಎನ್ನುವುದು ಕತ್ತಿಯ ಅಲಗನ್ನು ಚುಂಬಿಸಿದಂತೆ, ಸಿಂಹವನ್ನು ಅಪ್ಪಿಕೊಂಡಂತೆ, ಸರ್ಪದ ಮುಖವನ್ನು ಚುಂಬಿಸಿದಂತೆ. ಆದುದರಿಂದ ರಾಜನನ್ನು ಅಥವಾ ಪ್ರಸ್ತುತದಲ್ಲಿ ರಾಜಕಾರಣಿಗಳನ್ನು ದೂರವಿಡುವುದೆ ಒಳ್ಳೆಯದು.