Pages

Saturday, October 25, 2014

ಹಾಸನದಲ್ಲಿ ಸಾಮೂಹಿಕ ಅಗ್ನಿಹೋತ್ರ




ನಿಮ್ಮ ಮಾಹಿತಿ ನಮಗೆ ಕಳಿಸಿ


ವೇದಸುಧೆಯ ಅಭಿಮಾನಿಗಳೇ,

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಅನಾರೋಗ್ಯದ ವಿಚಾರದ ಮಾಹಿತಿಯನ್ನು ವೇದಸುಧೆಯ ಮೂಲಕ ತಿಳಿದ ಕೂಡಲೇ ಹಲವರು  ಶರ್ಮರ ಆರೋಗ್ಯ ಬೇಗ ಸುಧಾರಿಸಿ ಅವರಿಂದ ವೇದದ ಕೆಲಸ ಇನ್ನೂ ಹೆಚ್ಚು ಆಗಲಿ,  ಎಂಬ ಮಹದಾಶೆಯಿಂದ ತುಂಬುಹೃದಯದಿಂದ ನೆರವಿಗೆ ಕೈಜೋಡಿಸಿದ್ದಾರೆ. ಅಂತಹಾ ಎಲ್ಲಾ ಬಂಧುಗಳಿಗೂ ಧನ್ಯವಾದಗಳನ್ನು   ಹೇಳುತ್ತಾ ನಿಮ್ಮೆಲ್ಲರ ಹೆಸರು-ಊರು-ಮೊಬೈಲ್ ನಂಬರ್ ಇತ್ಯಾದಿ ಮಾಹಿತಿಗಳನ್ನು vedasudhe@gmail.com ಗೆ ಕಳಿಸಿಕೊಡಿರೆಂದು ವಿನಂತಿಸುವೆ. ಮುಂದೆ ನಡೆಯಲಿರುವ  ನಮ್ಮ ಎಲ್ಲಾ ಚಟುವಟಿಕೆಗಳನ್ನೂ  ನಿಮಗೆ ತಿಳಿಸಲು ಅದು ಅನುಕೂಲವಾಗುತ್ತೆ.ಅಲ್ಲದೆ ಶರ್ಮರ ಆರೋಗ್ಯ ಒಮ್ಮೆ ಸುದಾರಿಸಿದ ಕೂಡಲೇ ಅವರಿಂದ ಸಹಜವಾಗಿ  ವೇದದ ಕೆಲಸ ಹೆಚ್ಚು ವೇಗವನ್ನು ಪಡೆಯುತ್ತದೆ.