Pages

Thursday, April 22, 2021

ಮನವಿ

 ಎಲ್ಲಾ ವೇದಬಂಧುಗಳಿಗೂ, ಅಗ್ನಿಹೋತ್ರ ಸಾಧಕರಿಗೂ ನಮಸ್ಕಾರ.

"ಎಲ್ಲರಿಗಾಗಿ ವೇದ" ಎಂಬ ಉದ್ದೇಶದೊಡನೆ  " ವೇದಸುಧೆ" ಬ್ಲಾಗ್ ಶುರುವಾಗಿ ಹನ್ನೊಂದು ವರ್ಷಗಳಾಯ್ತು. ಆದರೆ ಇತ್ತೀಚಿನ ದಿನಗಳಲ್ಲಿ Facebook ನಲ್ಲಿ ಹೆಚ್ಚು ಬರೆಯುತ್ತಿದ್ದರಿಂದ ಬ್ಲಾಗ್ ಬರೆಯುವುದನ್ನು  ನಿಲ್ಲಿಸಿದ್ದೆ. ಆದರೆ ಇನ್ನುಮುಂದೆ ನನ್ನ ಚಟುವಟಿಕೆಗಳನ್ನು  ವೇದಸುಧೆ ಬ್ಲಾಗ್ ಮೂಲಕವೇ ಮಾಡಲು ಉದ್ದೇಶಿಸಿರುವೆ. ನನ್ನ Facebook ಸ್ನೇಹಿತರೂ ಕೂಡ ನನ್ನ ಈ ಬ್ಲಾಗ್ ನಲ್ಲಿ ನನ್ನ ಚಟುವಟಿಕೆಗಳಲ್ಲಿ ಪಾಲ್ಗೊಳ್ಲಬಹುದು ಎಂದು ವಿನಂತಿಸುತ್ತಿದ್ದೇನೆ.

ನಿಮ್ಮ ಮಿತ್ರ 

ಹರಿಹರಪುರಶ್ರೀಧರ್