Pages

Sunday, June 20, 2010

ನಿಮಗೆ ಇಷ್ಟವಾಯ್ತೇ?

ವೇದಸುಧೆಯಲ್ಲಿ ಇತ್ತೀಚೆಗೆ ಒಂದಿಷ್ಟು ಬದವಾವಣೆಗಳಾಗಿವೆ. ನಿಮಗೆ ಇಷ್ಟವಾಯ್ತೇ? ಅಥವಾ ಹೇಗಿದ್ದರೆ ಚೆನ್ನ? ಎರಡುಮಾತಲ್ಲಿ ತಿಳಿಸುವಿರಾ?
-----------------------------------------------------
ಮೊಳಕಾಲ್ನೂರ್ ನಿಂದ ಡಾ|| ಜ್ಞಾನದೇವ್ ಹೀಗೆ ಹೇಳಿದ್ದಾರೆ......
"ಇತ್ತೀಚಿನ ವೇದಸುಧೆಯ ನೂತನ ಅವತಾರ ತು೦ಬಾ ಆಪ್ಯಾಯಮಾನವಾಗಿದೆ. ನಯನ ಮನೋಹರವಾಗಿದೆ, ಹಾಗೆಯೇ ಸುಶ್ರಾವ್ಯದ ಮ೦ತ್ರಗಳ ಮಧುರ ಗಾನ ಮನಸ್ಸನ್ನು ಅಲೌಕಿಕತೆಗೆ ಕರೆದೊಯ್ಯುವುದರಲ್ಲಿ ನನಗೆ ಸ೦ದೇಹವಿಲ್ಲ. ನಿಮ್ಮ ಈ ಸತತ ಪ್ರಯತ್ನಗಳು ಪ್ರಶ೦ಸನೀಯ. ನನಗೆ ಸಾಧ್ಯವಿದ್ದಾಗಲೆಲ್ಲಾ ವೇದಸುಧೆಗೆ ಖ೦ಡಿತ ಬರೆಯುತ್ತೇನೆ ಶ್ರೀಧರ್. ವ೦ದನೆಗಳೊ೦ದಿಗೆ,"

---------------------------------------------------------