Pages

Sunday, July 6, 2014

ವಿಶ್ವ ಹಿಂದು ಪರಿಷತ್ತಿನ ಪ್ರಾಂತೀಯ ಸಭೆ

ನಿಜಕ್ಕೂ ಅದೊಂದು ಅವಿಸ್ಮರಣೀಯ ಕ್ಷಣ. ವೇದಭಾರತಿಯ ಎರಡು ವರ್ಷಗಳ ನಿರಂತರ ಸತ್ಸಂಗದ ಅದ್ಭುತ ಪರಿಚಯದ ಅಪೂರ್ವ ಅವಕಾಶ. ನಿನ್ನೆ ಹಾಸನದಲ್ಲಿ . ಅದರ ಆರಂಭವೇ ವೇದಭಾರತಿಯ ಸದಸ್ಯರು ನಡೆಸಿಕೊಟ್ಟ ಅಗ್ನಿಹೋತ್ರದಿಂದ.ಚಿತ್ರ ನೋಡಿ. ನಿಧಾನವಾಗಿ ವಿವರ ನೀಡುವೆ. ವೇದಭಾರತಿಯ ಸತ್ಸಂಗದ ಕೈಪಿಡಿಯು ಕಾರ್ಯಕರ್ತರನ್ನು ಆಕರ್ಶಿಸಿತು. ಸ್ತ್ರೀಯರ ಕಂಠಸಿರಿಯಲ್ಲಿ ವೇದಮಂತ್ರಗಳನ್ನು ಆಲಿಸಿದ ಸಭೆಯು   ತಲೆದೂಗಿತು. ನಮ್ಮ ಚಟುವಟಿಕೆಯನ್ನು ಗಮನಿಸಿದ ಹಿರಿಯ ಕಾರ್ಯಕರ್ತರು ಇಂದು ಬೆಳಿಗ್ಗೆ "ಎಲ್ಲರಿಗಾಗಿ ವೇದ " ಕಲ್ಪನೆಯ ಕುರಿತು ಮಾತನಾಡಲು     ನನಗೆ ಅವಕಾಶ ನೀಡಿದರು. ಹೌದು ವಿಚಾರಗಳು ಕಾರ್ಯಕರ್ತರ ಹೃದಯ ಮುಟ್ಟಿದ್ದು   ಅವರ ಮುಖಭಾವದಿಂದಲೇ ಗೋಚರಿಸಿತು. ಮಾತಿನ ವಿವರವನ್ನೂ ಮುಂದೆ ನೀಡುವೆ.