Pages

Wednesday, January 19, 2011

ವಿಶೇಷ ಉಪನ್ಯಾಸ

ರಾಷ್ಟ್ರ ಗೌರವ ಸಂರಕ್ಷಣ ಪರಿಷತ್ ,ಹಾಸನ ಜಿಲ್ಲಾ ಘಟಕದ  ಸಂಚಾಲಕರಾದ ಶ್ರೀ ಕೆ.ವಿ ರಾಮಸ್ವಾಮಿ ಮತ್ತು ಶ್ರೀ ಟಿ.ವಿ ನಟರಾಜ್ ಇವರು  ವೇದಸುಧೆ ವಾರ್ಷಿಕೋತ್ಸವದ ಹಿಂದಿನ ಸಂಜೆ ಒಂದು ಉತ್ತಮವಾದ ಉಪನ್ಯಾಸ ಕಾರ್ಯಕ್ರಮವನ್ನು ಹಾಸನದಲ್ಲಿ ಏರ್ಪಡಿಸಿರುತ್ತಾರೆ. ವೇದಸುಧೆಯ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳುವ ಅಭಿಮಾನಿಗಳು ಈ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳುವ ಸದವಕಾಶ. ಹೊರಊರುಗಳಿಂದ ಅಂದು ಬರುವ ಅಭಿಮಾನಿಗಳಿಗೆ ಊಟೋಪಚಾರದ ಹಾಗೂ ಉಳಿಯುವ ವ್ಯವಸ್ಥೆ ಮಾಡಲಾಗುವುದು. ಒಂದೆರಡು ದಿನ ಮುಂಚಿತವಾಗಿ ತಿಳಿಸಿದರೆ ವ್ಯವಸ್ಥೆ ಮಾಡಲು ಅನುಕೂಲವಾದೀತು.
----------------------------------------------------------------

ರಾಷ್ಟ್ರ ಗೌರವ ಸಂರಕ್ಷಣ ಪರಿಷತ್
ಹಾಸನ ಜಿಲ್ಲಾ ಘಟಕ
ಬೆಂಗಳೂರಿನ
 ವೇದಾಧ್ಯಾಯೀ ಸುಧಾಕರಶರ್ಮರಿಂದ
ವಿಶೇಷ ಉಪನ್ಯಾಸ
ವಿಷಯ:
“ಮಾನವಕುಲದ ಅಭ್ಯುದಯಕ್ಕಾಗಿ ವೇದದ ಅನಿವಾರ್ಯತೆ”

ದಿನಾಂಕ: 29.01.2011 ಶನಿವಾರ ಸಂಜೆ 6.00 ಗಂಟೆಗೆ

ಸ್ಥಳ: ಶ್ರೀ ಭಾರತೀತೀರ್ಥ ಸಭಾಂಗಣ
ಶೃಂಗೇರಿ ಶ್ರೀ ಶಂಕರಮಠದ ಆವರಣ, ಹಾಸನ

ಮಿತ್ರರೊಡಗೂಡಿ ಬನ್ನಿ

C.S.ಕೃಷ್ಣಸ್ವಾಮಿ
 ಅಧ್ಯಕ್ಷರು

K.V. ರಾಮಸ್ವಾಮಿ                          T.V.ನಟರಾಜ ಪಂಡಿತ್
ಸಂಚಾಲಕರು                                  ಸಂಚಾಲಕರು