Pages

Monday, March 12, 2012

ಇಂದಿನ ಸಮಾಜದ ದು: ಸ್ಥಿತಿಗೆ ಕಾರಣರಾರು?


ಬೆಂಗಳೂರಿನ ವೇದಾಧ್ಯಾಯೀ ಸುಧಾಕರಶರ್ಮರ ಮನೆಯಲ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದಾಗ ಹಲವಾರು ವಿಚಾರಗಳನ್ನು ಶ್ರೀ ಶರ್ಮರು ತಿಳಿಸಿದರು. ಅದರ ಒಂದು ಕಂತು ಇಲ್ಲಿದೆ.
ನನ್ನ ಪ್ರಶ್ನೆ  ಇಂದಿನ ಸಮಾಜದ ದು: ಸ್ಥಿತಿಗೆ ಕಾರಣರಾರು? ಎಂದಾಗಿತ್ತು .

ಯತ್ರ ಬ್ರಹ್ಮ ಚ ಕ್ಷತ್ರಂ ಚ 

ಸಮ್ಯಂಚೌ ಚರತ: ಸಹ:|

ತಲ್ಲೋಕಂ ಪುಣ್ಯಂ ಪ್ರಜ್ಞೇಷಂ 

ಯತ್ರ ದೇವಾ: ಸಮಗ್ನಿನಾ||

[ಯಜು 20.25]

ಯತ್ರ=ಎಲ್ಲಿ

ಬ್ರಹ್ಮ ಚ ಕ್ಷತ್ರಂ ಚ =ಬ್ರಾಹ್ಮೀ ಶಕ್ತಿ  ಮತ್ತು ಕ್ಷಾತ್ರ ಶಕ್ತಿಯು 

ಸಮ್ಯಂಚೌ= ಒಂದಕ್ಕೊಂದು ಆಶ್ರಯ ನೀಡುತ್ತಾ

ಸಹ: ಚರತ: =ಒಟ್ಟಿಗೆ ಪ್ರ ವೃತ್ತವಾಗುತ್ತವೋ

ಯತ್ರ=ಎಲ್ಲಿ

ದೇವಾ:= ಪವಿತ್ರ ಚಾರಿತ್ರ್ಯ ವಂತರಾದ ವಿದ್ವಜ್ಜನರು 

ಅಗ್ನಿನಾ ಸಹ = ರಾಷ್ಟ್ರ ನಾಯಕರೊಂದಿಗೆ ಸಹಕರಿಸಿ ನಡೆಯುತ್ತಾರೋ 

ತಮ್ ಲೋಕಂ = ಆ ಲೋಕವನ್ನೇ 

ಪುಣ್ಯಂ ಪ್ರಜ್ಞೇಷಂ =ಪುಣ್ಯ ಶಾಲಿ ಎಂದು ತಿಳಿಯುತ್ತೇನೆ 

ಶರ್ಮರು ನೀಡಿದ ಉತ್ತರ  ಅವರಧ್ವನಿಯಲ್ಲೇ ಇದೆ ಕೇಳಿ.