Pages

Sunday, April 14, 2013

ಎರಡು ವಿಶೇಷ ಕಾರ್ಯಕ್ರಮಗಳು

ಶಿಬಿರಾರ್ಥಿಯಿಂದ ಅನುಭವ ಕಥನ
ಅಬ್ಭಾ! ವೇದಭಾರತಿಯ ಚಟುವಟಿಕೆ ಆರಂಭವಾಗಿ ಆರೇಳು ತಿಂಗಳುಗಳಲ್ಲಿ ಮಕ್ಕಳಿಗಾಗಿ ಅದ್ಭುತವಾದ ಶಿಬಿರವನ್ನು ಆಯೋಜಿಸಿ ಯಶಸ್ಸಿನ ಹೊಸ್ತಿಲಿನಲ್ಲಿದೆ. ಎಲ್ಲವೂ ಹೊಸ ಪ್ರಯೋಗ. ವೇದಾಧ್ಯಾಯೆಗಳೇ ಶಿಬಿರ ಸಂಯೋಜಕರು. ಯಾವ ಪೂರ್ವ ತರಬೇತಿ ಏನಿಲ್ಲ. ಆದರೂ ಶಿಬಿರದ ನಡುವೆ  ಆಯೋಜಿಸಿದ್ದ     ಎರಡು ವಿಶೇಷ ಕಾರ್ಯಕ್ರಮಗಳು ಜನರ ಮೆಚ್ಚುಗೆಗೆ       ಪಾತ್ರವಾಯ್ತು. ಅದರ ವೀಡಿಯೋ ತುಣುಕು ಇಲ್ಲಿದೆ.

ಮಕ್ಕಳಿಂದ ಮಾತೃವಂದನ
ಬಾಲ ಸಂಸ್ಕಾರ ಶಿಬಿರದಲ್ಲಿ ಆಯೋಜಿಸಿದ್ದ ಭಾರತಮಾತಾ ಪೂಜನ ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರೂ ಕೂಡ ಭಾರತಮಾತೆಯನ್ನು ಅರ್ಚಿಸಿದರು