Pages

Tuesday, April 16, 2013

ಹಾಸನದ ವೇದಭಾರತೀ ಬಾಲಶಿಬಿರ - ಕೆಲವು ದೃಶ್ಯಗಳು


ಮಕ್ಕಳಿಂದ  ತಂದೆ-ತಾಯಿಗೆ ಪಾದ ಪೂಜೆ


ಪಾದ ಪೂಜೆಯ ಮಹತ್ವ ತಿಳಿಸಿದ ಶ್ರೀ ಅನಂತನಾರಾಯಣ

ಪೋಷಕರು


ವೇದಭಾರತಿಯ ಭಗಿನಿಯರಿಂದ ವೇದ ಘೋಷ

ಮಕ್ಕಳಿಂದ ಭಾರತಮಾತಾ ಪೂಜನ

ಹರಿಹರಪುರಶ್ರೀಧರರಿಂದ ಮಾಧ್ಯಮಕ್ಕೆ ಮಾಹಿತಿ

ಮಕ್ಕಳಿಂದ ಅನುಭವ ಕಥನ

ಪೋಷಕರಿಂದ ಅನುಭವ ಕಥನ

ಶ್ರೀಮತಿ ಸುಧನಟರಾಜ್ ರಿಂದ ಶಿಬಿರಗೀತೆ ಚಾಲನೆ

ಪೋಷಕರಿಂದ ಅನುಭವ ಕಥನ


ಮಕ್ಕಳಿಂದ ಅನುಭವ ಕಥನ

ಮಕ್ಕಳಿಂದ ಅನುಭವ ಕಥನ

ಮಕ್ಕಳಿಂದ ಅನುಭವ ಕಥನ


ಮಕ್ಕಳಿಂದ ಅನುಭವ ಕಥನ


ಮುಖ್ಯ ಅತಿಥಿಗಳಾದ ಡಾ|| ವಾಮನರಾವ್ ಬಾಪಟ್ ರಿಂದ ಭಾಷಣ

ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರಿಂದ ಅಧ್ಯಕ್ಷ ನುಡಿ


ಶ್ರೀ ಮತಿ ಸುಮ ಅವರಿಂದ ಧನ್ಯವಾದ ಸಮರ್ಪಣೆ




Sunday, April 14, 2013

ಎರಡು ವಿಶೇಷ ಕಾರ್ಯಕ್ರಮಗಳು

ಶಿಬಿರಾರ್ಥಿಯಿಂದ ಅನುಭವ ಕಥನ
ಅಬ್ಭಾ! ವೇದಭಾರತಿಯ ಚಟುವಟಿಕೆ ಆರಂಭವಾಗಿ ಆರೇಳು ತಿಂಗಳುಗಳಲ್ಲಿ ಮಕ್ಕಳಿಗಾಗಿ ಅದ್ಭುತವಾದ ಶಿಬಿರವನ್ನು ಆಯೋಜಿಸಿ ಯಶಸ್ಸಿನ ಹೊಸ್ತಿಲಿನಲ್ಲಿದೆ. ಎಲ್ಲವೂ ಹೊಸ ಪ್ರಯೋಗ. ವೇದಾಧ್ಯಾಯೆಗಳೇ ಶಿಬಿರ ಸಂಯೋಜಕರು. ಯಾವ ಪೂರ್ವ ತರಬೇತಿ ಏನಿಲ್ಲ. ಆದರೂ ಶಿಬಿರದ ನಡುವೆ  ಆಯೋಜಿಸಿದ್ದ     ಎರಡು ವಿಶೇಷ ಕಾರ್ಯಕ್ರಮಗಳು ಜನರ ಮೆಚ್ಚುಗೆಗೆ       ಪಾತ್ರವಾಯ್ತು. ಅದರ ವೀಡಿಯೋ ತುಣುಕು ಇಲ್ಲಿದೆ.

ಮಕ್ಕಳಿಂದ ಮಾತೃವಂದನ
ಬಾಲ ಸಂಸ್ಕಾರ ಶಿಬಿರದಲ್ಲಿ ಆಯೋಜಿಸಿದ್ದ ಭಾರತಮಾತಾ ಪೂಜನ ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರೂ ಕೂಡ ಭಾರತಮಾತೆಯನ್ನು ಅರ್ಚಿಸಿದರು

Saturday, April 13, 2013

ಹಾಸನದ ಬಾಲ ಶಿಬಿರದಲ್ಲಿ ಇಂದಿನ ಕೆಲವು ದೃಶ್ಯಗಳು


ಶಿಬಿರಗೀತೆ ಕಲಿಸಿಕೊಡುತ್ತಿರುವ ಶ್ರೀಮತಿ ಕಲಾವತಿ



ಶ್ರೀ ಪಾಂಡುರಂಗ ಅವರಿಂದ ಕಥೆ-ನಚೀಕೇತ


ವೇದಗಣಿತದ ಬಗ್ಗೆ ತಿಳಿಸಿಕೊಡುತ್ತಿರುವ ಶ್ರೀ ಅಶೋಕ್

Friday, April 12, 2013

ಹಾಸನದ ಬಾಲಶಿಬಿರದಲ್ಲಿ ವೇದಾಧ್ಯಾಯೀ ಶ್ರೀ ಅನಂತನಾರಾಯಣ ರಿಂದ ವೇದಪಾಠ



"ಮಾತೃ ವಂದನಾ"



ಓಂ
ವೇದಭಾರತೀ, ಹಾಸನ

ಬಾಲ ಸಂಸ್ಕಾರ ಶಿಬಿರದ ವಿಶೇಷ ಕಾರ್ಯಕ್ರಮ

"ಮಾತೃ ವಂದನಾ"

ದಿನಾಂಕ ೧೪-೦೪-೨೦೧೩ ಭಾನುವಾರ ಬೆ. ೯.೩೦
ಸ್ಥಳ: ಶ್ರೀ ರಾಮಕೃಷ್ಣ ವಿದ್ಯಾಲಯ, ರವೀಂದ್ರ ನಗರ, ಹಾಸನ

ಅಧ್ಯಕ್ಷತೆ:
ಶ್ರೀ ಸಿ.ಎಸ್. ಕೃಷ್ಣಸ್ವಾಮಿ,
ಪ್ರಾಂಶುಪಾಲರು, ಶ್ರೀ ರಾಮಕೃಷ್ಣ ವಿದ್ಯಾಲಯ, ಹಾಸನ

ಮುಖ್ಯ ಅತಿಥಿಗಳು:
ಡಾ|| ವಾಮನರಾವ್ ಬಾಪಟ್,
ವಿಭಾಗ ಸಂಘಚಾಲಕರು, ರಾ.ಸ್ವ.ಸಂಘ, ಮೈಸೂರು

ಶ್ರೀ ಕೆ.ಪಿ.ಎಸ್. ಪ್ರಮೋದ್,
ಮುಖ್ಯಸ್ಥರು, ಅಮೋಘ್ ಛಾನಲ್ ಮತ್ತು
ಪ್ರಧಾನ ಸಂಪಾದಕರು, ಜನಮಿತ್ರ, ಹಾಸನ.

      ಶಿಬಿರದಲ್ಲಿ ಭಾಗವಹಿಸಿರುವ ಮಕ್ಕಳು ಅಂದು ತಮ್ಮ ತಂದೆ-ತಾಯಿಗಳನ್ನು ಗೌರವಿಸುವ 
ಮತ್ತು ಭಾರತಮಾತಾ ಪೂಜೆ ಮಾಡುವ ವಿಶೇಷ ಕಾರ್ಯಕ್ರಮ. ಮಕ್ಕಳ ತಂದೆ-ತಾಯಿ, ಪೋಷಕರುಗಳು
 ಈ ಸಂದರ್ಭದಲ್ಲಿ ತಪ್ಪದೆ ಹಾಜರಿರಲು ವಿನಂತಿಸಿದೆ.

  ಕ.ವೆಂ.ನಾಗರಾಜ್                                           ಚಿನ್ನಪ್ಪ
          ಅಧ್ಯಕ್ಷರು                                                       ಕಾರ್ಯದರ್ಶಿ

    ಮತ್ತು ಪದಾಧಿಕಾರಿಗಳು, ವೇದಭಾರತೀ, ಹಾಸನ.