Pages

Saturday, May 7, 2011

ವಾರ್ಷಿಕೋತ್ಸವ ಉಪನ್ಯಾಸಗಳ ಕ್ಲಿಪ್

ವೇದಸುಧೆಯ ಆತ್ಮೀಯ ಅಭಿಮಾನೀ ಬಂಧುಗಳೇ,
ವೇದಸುಧೆಯ ವಾರ್ಷಿಕೋತ್ಸವವವು ಮುಗಿದು ಮೂರ್ನಾಲ್ಕು ತಿಂಗಳಾಗಿದ್ದರೂ ಅದರ ನೆನಪು ಮಾಸಿಲ್ಲ. ಅನೇಕರು ಅಂದಿನ ವಿಚಾರಸಂಕಿರಣದ ಉಪನ್ಯಾಸಗಳನ್ನು ಕೇಳಬೇಕೆಂದು ಅಪೇಕ್ಷೆಪಟ್ಟು ದೂರವಾಣಿ ಕರೆಯನ್ನು ಮಾಡುತ್ತಿದ್ದಾರೆ.ಅವರ ಅಭಿಮಾನಕ್ಕೆ ವೇದಸುಧೆಯು ಸ್ಪಂಧಿಸುತ್ತಾ ಇಂದಿನಿಂದ ಕೆಲವು ಉಪನ್ಯಾಸಗಳ ಕ್ಲಿಪ್ ಗಳನ್ನು ಪ್ರಕಟಿಸುತ್ತಿದೆ.ಮೊದಲನೆಯ ಕಂತು ಶ್ರೀ ದಕ್ಷಿಣಾಮೂರ್ತಿಯವರ ವಿಚಾರ ಮಂಡನೆ. ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ.


No comments:

Post a Comment