Pages

Sunday, December 11, 2011

ವೇದಸುಧೆಯ ರಚನೆಯಲ್ಲಿ ಸ್ವಲ್ಪ ಬದಲಾವಣೆ

ವೇದಸುಧೆಯ   ಆತ್ಮೀಯ ಅಭಿಮಾನಿಗಳೇ , ವೇದಸುಧೆಯ  ರಚನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಹೆಡ್ಡರ್ ಅಡಿಯಲ್ಲಿದ್ದ ಪುಟಗಳಿಂದ ಅಷ್ಟಾಗಿ ಪ್ರಯೋಜನ ಇರಲಿಲ್ಲ. ಅಲ್ಲದೆ ಆಯಾ ಪುಟಗಳಿಗೆ ಸೇರ್ಪಡಿಸುವುದು ತ್ರಾಸದ ಕೆಲಸವಾಗಿತ್ತು. ಹಾಗಾಗಿ ಆ ಪುಟಗಳನ್ನು ತೆಗೆದು ಬದಲಿಗೆ ಅದೇ ಜಾಗದಲ್ಲಿ ಮಾಲಿಕೆಗಳನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯಿಂದ  ನೀವು ನೋಡಬೇಕಾದ ಮಾಲಿಕೆಯ ಎಲ್ಲಾ  ಬರಹಗಳನ್ನೂ  ಒಂದೇ ಪುಟದಲ್ಲಿ ತೆರೆಯಬಹುದಾಗಿದೆ. ಇದರಿಂದ  ನಿಮಗೆ ಅನಾನುಕೂಲವಾದರೆ ದಯಮಾಡಿ ತಿಳಿಸಿ.
-ಹರಿಹರಪುರ ಶ್ರೀಧರ್
ಸಂಪಾದಕ 

No comments:

Post a Comment