Pages

Tuesday, August 21, 2012

ವಿದ್ವಾಂಸನೇ ಶ್ರೇಷ್ಠ

ಕಚ್ಚಿತ್ ಸಹಸ್ರಾನ್ ಮೂರ್ಖಾನಾಮ್ ಏಕಮಿಚ್ಚಸಿ ಪಂಡಿತಂ ।
ಪಂಡಿತೋ ಹ್ಯರ್ಥಕೃಚ್ಛ್ರೇಷು ಕುರ್ಯಾನ್ನಿಶ್ರೇಯಸಂ ಮಹತ್ ॥

ಸಾವಿರ ಮೂರ್ಖ ಜನರಿಗಿಂತಲೂ ಒಬ್ಬ ವಿದ್ವಾಂಸನೇ ಶ್ರೇಷ್ಠ ಎಂದು ಅವನನ್ನೇ ಆದರಿಸಬೇಕು, ಏಕೆಂದರೆ ಕಷ್ಟಕಾಲದಲ್ಲಿ ವಿದ್ವಂಸನೊಬ್ಬನೇ ಸರಿಯಾದ ಉಪಾಯವನ್ನು ಬೋಧಿಸಿ ಕಾರ್ಯವನ್ನು ನಿರ್ವಹಿಸಬಲ್ಲ. ಮೂರ್ಖನ ಉಪದೇಶಕ್ಕಿಂತ   ಬುದ್ಧಿವಂತನ  ನಿಂದನೆಯೂ ಶ್ರೆಷ್ಠವೇ ಆಗಿದೆಯಲ್ಲವೇ. 

No comments:

Post a Comment