Pages

Saturday, August 25, 2012

"ಬದುಕಿನುದ್ದಕ್ಕೂ ಜಂಜಾಟ"

ಬದುಕಿನುದ್ದಕ್ಕೂ ಜಂಜಾಟ ಎನ್ನುವುದು ನಮ್ಮ ಭಾವನೆಗಳಿಗೆ ಸಂಬಂಧಪಟ್ಟದ್ದು.ಇನ್ನು ಬದುಕಬೇಕು ಎನ್ನುವುದು, ಮನಸ್ಸಿನ ಭಾವ. ಎಂಥಹ ಕುರುಡರು, ಕುಂಟರೂ, ಅಂಗವಿಕಲರು, ರೋಗಿಗಳೂ, ಕೂಡ ಬದುಕಬೇಕು ಎಂದು ಬಯಸುವುದು ಅದೇ ಭಾವದಿಂದಾ ಆಗಿರುತ್ತದೆ. ವೈರಾಗ್ಯ ಎನ್ನುವುದು ಬುದ್ಧಿಯ ಭಾವ.ಜೀವ ಎನ್ನುವುದು ವಿಧಿಯ ಸಂಕಲ್ಪ "ವಿಧಿ" ಎಂದರೆ "ಪರಮಾತ್ಮ" ಅಥವ ಪ್ರಕೃತಿ ನಿಯಮ ಎಂದು ಬೇಕಾದರೂ ಕರೆಯಬಹುದು. 

No comments:

Post a Comment