Pages

Tuesday, September 11, 2012

ಮನುಷ್ಯನಿಗೆ ರಾಜನ ಸೇವೆ ಎನ್ನುವುದು ಸಿಂಹವನ್ನು ಅಪ್ಪಿಕೊಂಡಂತೆ


ರಾಜಸೇವಾ ಮನುಷ್ಯಾಣಾಂ ಅಸಿಧಾರಾವಲೇಹನಂ ।
ಪಂಚಾನನಪರಿಷ್ವಂಗೋ ವ್ಯಾಲೀವದನ ಚುಂಬನಮ್ ॥

ಮನುಷ್ಯನಿಗೆ ರಾಜನ ಸೇವೆ ಎನ್ನುವುದು ಕತ್ತಿಯ ಅಲಗನ್ನು ಚುಂಬಿಸಿದಂತೆ, ಸಿಂಹವನ್ನು ಅಪ್ಪಿಕೊಂಡಂತೆ, ಸರ್ಪದ ಮುಖವನ್ನು ಚುಂಬಿಸಿದಂತೆ. ಆದುದರಿಂದ ರಾಜನನ್ನು ಅಥವಾ ಪ್ರಸ್ತುತದಲ್ಲಿ ರಾಜಕಾರಣಿಗಳನ್ನು ದೂರವಿಡುವುದೆ ಒಳ್ಳೆಯದು.

No comments:

Post a Comment