Pages

Thursday, May 23, 2013

   
              ವೇದಸುಧೆಯ ಅಭಿಮಾನಿಗಳಲ್ಲಿ ವಿನಂತಿ, ಹಾಸನದ ಜನಮಿತ್ರ ಸ್ಥಳೀಯ ಪತ್ರಿಕೆಯಲ್ಲಿ ಪ್ರತೀ ಭಾನುವಾರ ನಾನು ಬರೆಯುತ್ತಿರುವ "ಎಲ್ಲರಿಗಾಗಿ ವೇದ " ಲೇಖನವನ್ನು  ವೇದಸುಧೆಯಲ್ಲೂ ಪ್ರಕಟಿಸುವುದಾಗಿ ತಿಳಿಸಿದ್ದೆ. ಆದರೆ ಈಗಾಗಲೇ ಅದು 28 ಲೇಖನಗಳಾಗಿದ್ದು  ಪ್ರತೀ ವಾರವೂ ಹೆಚ್ಚುತ್ತಲೇ ಹೋಗುತ್ತದೆ. ಆದ್ದರಿಂದ ಇದುವರಗೆ ಪ್ರಕಟಿಸಿರುವ ಎಲ್ಲಾ  ಲೇಖನಗಳನ್ನೂ ಇದೇ ಬಳಗದ "ವೇದಭಾರತೀ" ಬ್ಲಾಗ್ ನಲ್ಲಿ ಪ್ರಕಟಿಸುತ್ತಿರುವೆ. ಇಂದು ಆರಂಭದ ಎಂಟು ಲೇಖನಗಳು ಪ್ರಕ   ಟವಾಗಿವೆ. ಲೇಖನ ಓದಲು  ವೇದಸುಧೆಯ ತಲೆಬರಹದಡಿ ಕೊಂಡಿ ಇದೆ. ಇಲ್ಲಿಂದಲೇ ವೇದ ಭಾರತಿಯನ್ನು ಪ್ರವೇಶಿಸ ಬಹುದಾಗಿದೆ. ನೀವು ಓದಿ ನಿಮ್ಮ ಅಭಿಪ್ರಾಯ ತಿಳಿಸಿದರೆ ಲೇಖನವನ್ನು ಉತ್ತಮಪಡಿಸಿಕೊಳ್ಳಲು ಸಹಾಯವಾಗುತ್ತದೆ. ನಿಮ್ಮ ಪ್ರಶ್ನೆ ಇದ್ದರೆ ವೇದಾಧ್ಯಾಯೀ ಸುಧಾಕರ ಶರ್ಮರ ಸಹಾಯ ಪಡೆಯುವೆ.

No comments:

Post a Comment