Pages

Monday, July 14, 2014

ನಮ್ಮ ಜೀವನವೇ ಒಂದು ಯಜ್ಞ ಆಗಬೇಕು

ಅರಸೀಕೆರೆ ತಾಲ್ಲೂಕು ಬಾಣಾವರದಲ್ಲಿ ಹುಬ್ಬಳ್ಳಿಯ ಪೂಜ್ಯ ಮಾತಾಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಅಲ್ಲಿನ ಕಾಲೇಜು ಪ್ರಾಂಶುಪಾಲರಾದ ಶ್ರೀ ಪ್ರಭಾಕರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಗುರುಪೂಜಾ ಕಾರ್ಯಕ್ರಮದಲ್ಲಿ ನನ್ನ ಭಾಷಣ.

ರೆಕಾರ್ಡ್ ಆಗುತ್ತಿದ್ದ ಮೊಬೈಲ್ ಗೆ ಒಂದು ಕರೆ ಬಂದು   20 ನಿಮಿಷ ಕ್ಕೆ ರೆಕಾರ್ಡಿಂಗ್ ನಿಂತಿತ್ತು. ಮುಂದಿನ 40 ನಿಮಿಷ   ರೆಕಾರ್ಡ್ ಆಗದಿದ್ದರೇನು, ರೆಕಾರ್ಡ್ ಆದಷ್ಟು ಇಲ್ಲಿ ಹಾಕಲು ಸಾಧ್ಯವಾಯ್ತು.










BKR_8683
ನಾಲ್ಕು ದಶಕಗಳಿಂದ ಮಾನ್ಯ ಶ್ರೀ ಕೃಷ್ಣಪ್ಪನವರನ್ನು ನಾನು ಬಲ್ಲೆ. ಸ್ವಯಂಸೇವಕರ ನಡುವೆ ಇರುವ ಸಾಕ್ಶಾತ್ ಗುರುವೇ ಹೌದು.ಆದರೂ ವ್ಯಕ್ತಿಗೆ ಸಂಘವು ಗುರುವಿನ ಸ್ಥಾನ ಕೊಡಲಿಲ್ಲ.ಬದಲಿಗೆ ತತ್ವದ ಆರಾಧಕರು ನಾವು. ಬೆಂಗಳೂರಿನ ಅಖಿಲಭಾರತ ಸಾಹಿತ್ಯಪರಿಷತ್ ಆಚರಿಸಿದ ಗುರುಪೂರ್ಣಿಮಾ ದಲ್ಲಿ ಶ್ರೀ ನ.ಕೃಷ್ಣಪ್ಪನವರು

No comments:

Post a Comment