Pages

Saturday, October 4, 2014

ಕೇರಳಾಪುರದಲ್ಲಿ ಹಾಸನ ವೇದಭಾರತಿಯ ಸದಸ್ಯರಿಂದ ಅಗ್ನಿಹೋತ್ರ ಮತ್ತು "ಎಲ್ಲರಿಗಾಗಿವೇದ" ಪರಿಚಯ ಕಾರ್ಯಕ್ರಮ

ಹಾಸನಜಿಲ್ಲೆಯ ಗಡಿಭಾಗದಲ್ಲಿರುವ ಕೇರಳಾಪುರದಲ್ಲಿನ ವೇದಾಭಿಮಾನಿಗಳ ಆಹ್ವಾನದ ಮೇಲೆ ಅಗ್ನಿಹೋತ್ರ ಮಾಡಲು ಹೋಗುವಾಗ ಮಾರ್ಗ ಮಧ್ಯೆ ಜಪ್ಯೇಶ್ವರ ದೇವಾಲಯಕ್ಕೆ [ಜಪದ ಕಟ್ಟೆ] ಗೆ ಹಾಸನ ವೇದಭಾರತಿಯ ಸದಸ್ಯರು ಭೇಟಿನೀಡಿದಾಗ




ಕೇರಳಾಪುರ ದೇವಾಲಯದಲ್ಲಿ ನಡೆದ ಅಗ್ನಿಹೋತ್ರ ಕಾರ್ಯಕ್ರಮದ ದೃಶ್ಯಗಳು






ದೇವಾಲಯ ಭಕ್ತರಿಂದ ತುಂಬಿದ್ದು ಕಾರ್ಯಕ್ರಮವು ಅತ್ಯಂತ ಯಶಸ್ಸು ಪಡೆಯಿತು. ಚಿತ್ರೀಕರಣ ಮಾಡಲು ಬೆಳಕಿನ ಅಡ್ದಿಯಿಂದ ಚಿತ್ರಗಳು ಸುಂದರವಾಗಿ ಮೂಡಿಬಂದಿಲ್ಲ.

No comments:

Post a Comment