Pages

Thursday, October 23, 2014

ಆಚಾರ್ಯ ರಾಜೇಶ್

ವೇದತರಂಗದ ಸಂಪಾದಕರಾದ ಶ್ರೀ ಶೃತಿಪ್ರಿಯ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದಾಗ ಕೇರಳದ ಆಚಾರ್ಯ ಶ್ರೀ ರಾಜೇಶ್ ಅವರ ಬಗ್ಗೆ ತಿಳಿಸಿದರು. ಶ್ರೀ ರಾಜೇಶ್ ಇವರು "ಎಲ್ಲರಿಗಾಗಿ ವೇದ" ಉದ್ದೇಶದೊಡನೆ ಕೇರಳದಲ್ಲಿ ಕಳೆದ ಹತ್ತು ವರ್ಷಗಳಿಂದ ಅದ್ಭುತವಾದ ಕೆಲಸವನ್ನು ಮಾಡುತ್ತಿದ್ದಾರೆ. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರವನ್ನು ಒಪ್ಪುವವರು.ಆದರೆ ಆರ್ಯಸಮಾಜಿಯಲ್ಲ. ಒಂದು ಲಕ್ಷ ಜನರಿಗೆ ಸಾಮೂಹಿಕ ಅಗ್ನಿಹೋತ್ರವನ್ನು ನಡೆಸಿದ್ದಾರೆಂಬ ಮಾತು ಕೇಳಿ ಅಚ್ಚರಿಗೊಂಡೆ. ಅವರ ವೆಬ್ ಸೈಟ್ ಜಾಲಾಡಿದೆ. ಅದರ ವೀಡಿಯೋ ಅಥವಾ ಫೋಟೋ ಲಭ್ಯವಾಗಲಿಲ್ಲ. ಬಹುಷಃ ಒಂದು ಲಕ್ಷ ಜನವನ್ನು ಸೇರಿಸಿ ಅಗ್ನಿಹೋತ್ರ ಒಂದನ್ನು ಮಾಡಿರಬಹುದು. ಇರಲಿ.ಅವರದು ಅದ್ಭುತ ಕಾರ್ಯ. ಅವರ Facebook ಗೋಡೆಯಲ್ಲಿ ಹಲವಾರು ಕಾರ್ಯಕ್ರಮಗಳ ಚಿತ್ರಗಳನ್ನು ಕಾಣಬಹುದು. ವೇದಭಾರತಿಯ ಮಾದರಿಯಲ್ಲೇ ಅವರದು ಇನ್ನೂ ಬೃಹತ್ ಕಾರ್ಯಕ್ರಮಗಳು!

ಅವರ ಕಾರ್ಯಕ್ಷೇತ್ರ:

ozhikode, Kerala, India 673001




No comments:

Post a Comment