Pages

Tuesday, December 22, 2015

ಹಾಸನ ವೇದಭಾರತಿಯ ಐದನೇ ಸತ್ಸಂಗ ಆರಂಭ

ಗರ್ಭ ಗುಡಿಯಲ್ಲಿ ಶ್ರೀರಾಮನ ಪರಿವಾರ , ದೇವಾಲಯದ ಸುತ್ತ ಪ್ರಕೃತಿಯ ಸೊಬಗು-  ಇಂತಹ  ಸುಂದರವಾತಾವರಣದಲ್ಲಿರುವ ಹಾಸನದ  PWD ಕಾಲೊನಿ ಶ್ರೀ ರಾಮಮಂದಿರದಲ್ಲಿ ಇಂದು ವೇದಭಾರತಿಯ ಐದನೇ ಸತ್ಸಂಗವು ಆರಂಭವಾಯ್ತು. ಪ್ರತೀ ಮಂಗಳವಾರ ಸಂಜೆ 6.00 ರಿಂದ 7.00 ರವರಗೆ ಇನ್ನು ಮುಂದೆ ಶ್ರೀರಾಮ ಮಂದಿರದಲ್ಲಿ  ಅಗ್ನಿಹೋತ್ರ, ವೈದಿಕ ಭಜನೆ, ವೈದಿಕ ಚಿಂತನೆ ನಡೆಯಲಿದೆ.









No comments:

Post a Comment