Pages

Thursday, February 2, 2012


ಮನವಿ:
ವೇದಸುಧೆಯ, ವಾಕ್ಪಥದ, ಮತ್ತು ಸಂಪದದ ಬೆಂಗಳೂರಿನಲ್ಲಿರುವ ನನ್ನ ಮಿತ್ರರೇ,
ಅಂತರ್ಜಾಲತಾಣದಲ್ಲಿ ಸಾಮಾಜಿಕ ಕಳಕಳಿ ಇರುವ   ಮಿತ್ರರು ಪರಿಚಯವಾದಾಗ  ಬಲು  ಸಂತೋಷವಾಗುತ್ತೆ.  ನಾವು ಕೆಲವರು ಬೆಂಗಳೂರಿನಿಂದ ಹೊರಗಿದ್ದೇವೆ. ಅಪರೂಪಕ್ಕೆ ಯಾವುದಾದರೂ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಾಗ ಒಮ್ಮೆ ಭೇಟಿಯಾದರೆ ಸಿಗುವ ಸಂತೋಷಕ್ಕೆ ಪಾರವಿಲ್ಲ. ಹಾಗೊಂದು ಅವಕಾಶ ಇಲ್ಲಿದೆ. ನನ್ನ ಮಗನ ವಿವಾಹ ನಿಶ್ಚಿತಾರ್ಥವು 5.2.2012  ಭಾನುವಾರ ಬೆಂಗಳೂರಿನಲ್ಲಿ ನಡೆಯುತ್ತೆ. ವಿವರ ತಿಳಿಸುವೆ. ಸುಮಾರು 12.00 ಕ್ಕೆ  ನಾನು ಬಿಡುವಾಗಬಹುದು. ಆ ಹೊತ್ತಿಗೆ ಮಿತ್ರರು  ದಯಮಾಡಿ ಬನ್ನಿ. ಒಂದಿಷ್ಟು ಹರಟೆ, ಪರಿಚಯ ನಂತರ ಊಟ ಮುಗಿಸಿ ಹಿಂದಿರುಗೋಣ.

ಸ್ಥಳ: ಶ್ರೀ ಸಾಯಿ ಕಮ್ಯುನಿಟಿ ಹಾಲ್, ಮಾರುತಿ ವೃತ್ತ.
4 ನೆ ಅಡ್ಡರಸ್ತೆ, 14  ನೆ ಮುಖ್ಯರಸ್ತೆ,  ಹನುಮಂತನಗರ , ಬೆಂಗಳೂರು-19 

ದಿನಾಂಕ: 5.2.2012  ಭಾನುವಾರ

ನಿಮ್ಮ 
ಹರಿಹರಪುರಶ್ರೀಧರ್
ಮೊ: 9663572406 

1 comment:

  1. ಭಾವೀ ದಂಪತಿಗೆ ಹಾರ್ದಿಕ ಶುಭಾಶಯಗಳು. ಅನಿವಾರ್ಯ ಕಾರಣಗಳಿಂದ ಬರುವುದು ಸಾಧ್ಯವಾಗದೇ ಹೋಗಬಹುದು, ಅನ್ಯಥಾ ಭಾವಿಸಬೇಡಿ.

    ReplyDelete