Pages

Friday, February 25, 2011

ವೇದಸುಧೆಯಲ್ಲಿ ಹಲವಾರು ಆರೋಗ್ಯಪೂರ್ಣ ಚರ್ಚೆಗಳಾಗಿವೆ. ಪುರಾಣಗಳ ವಿಷಯದಲ್ಲಿ ಒಂದೆರಡು ದಿನಗಳಿಂದ ಚರ್ಚೆ ನಡೆದಿದೆ.  "ಜೀವಿಗಳ ಉಗಮದ ಬಗ್ಗೆ ವೇದಗಳಲ್ಲಿ ಉಲ್ಲೇಖವಿದೆಯೆ?" ಎಂದು  ಶ್ರೀ ಪ್ರಸನ್ನರು ಪ್ರಶ್ನೆ ಕೇಳಿದ್ದಾರೆ. ಶ್ರೀ ಶರ್ಮರಿಂದ ಉತ್ತರ ನಿರೀಕ್ಷಿಸಲಾಗಿದೆ.  ಶ್ರೀ ಶರ್ಮರು ಅವರ ಕೆಲಸಗಳ ಒತ್ತಡದ ನಡುವೆಯೂ ವೇದಸುಧೆಯನ್ನು ವಾರಕ್ಕೆ ಒಮ್ಮೆಯಾದರೂ ಅವಲೋಕಿಸಿ ತಮ್ಮ ವಿವರಣೆಯನ್ನು ಕೊಡುವರು. ವೇದಸುಧೆಯ ಅಭಿಮಾನಿಗಳೆಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು "ಅಭಿಮತ" ಪುಟದಲ್ಲಿ ಮುಕ್ತವಾಗಿ ಹಂಚಿಕೊಳ್ಳಲು ವೇದಸುಧೆಯು ವಿನಂತಿಸುತ್ತದೆ.

No comments:

Post a Comment