Pages

Monday, February 7, 2011

ವಾರ್ಷಿಕೋತ್ಸವದ ಮರೆಯಲಾರದ ಕ್ಷಣಗಳು-2

ವಿಚಾರಸಂಕಿರಣದಲ್ಲಿ ಪಾಲ್ಗೊಂಡ ಶ್ರೀ ನಾಗರಾಜ ದೀಕ್ಷಿತ್

ವಿಚಾರಸಂಕಿರಣದಲ್ಲಿ ಪಾಲ್ಗೊಂಡ ಡಾ||ವಿವೇಕ್

ಭಾಷಣದ ನಡುವೆ  ಹಾಡಿನಿಂದ ತಂಪೆರದ ಕು|| ಸಹನಾ

ವಿಚಾರಸಂಕಿರಣದಲ್ಲಿ ಪಾಲ್ಗೊಂಡ ಶ್ರೀ ದಕ್ಷಿಣಾಮೂರ್ತಿಯವರು

ವಿಚಾರಸಂಕಿರಣದಲ್ಲಿ ಪಾಲ್ಗೊಂಡ ಶ್ರೀ ವಿ.ಆರ್.ಭಟ್

ವಿಚಾರಸಂಕಿರಣದಲ್ಲಿ ಪಾಲ್ಗೊಂಡ ಕು|| ಶೃತಿ

ಸಭೆಯ ಒಂದು ಭಾಗ

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರಿಂದ
      ಸಮನ್ವಯದ ನುಡಿಗಳು

ಅಧ್ಯಕ್ಷರಿಗೆ ಗೌರವ ಸಮರ್ಪಣೆ

ವೇದಸುಧೆಯ ಸಂಪಾದಕ ಶ್ರೀ ಹರಿಹರಪುರ ಶ್ರೀಧರರ
        ಪ್ರಯತ್ನಕ್ಕೆ ಯಶಸ್ಸು ಹಾರೈಸಿ

ವೇದಸುಧೆಯ ತಾಂತ್ರಿಕ ನಿರ್ವಾಹಕ ಚಿ|| ಪ್ರಸನ್ನರಿಗೆ ಶುಭ ಹಾರೈಕೆ

No comments:

Post a Comment