Pages

Monday, February 7, 2011

ವಾರ್ಷಿಕೋತ್ಸವದ ಮರೆಯಲಾರದ ಕ್ಷಣಗಳು-1

ಅಗ್ನಿಹೋತ್ರದಿಂದ ವಾರ್ಷಿಕೋತ್ಸವದ ಆರಂಭ

ವೇದಮಂತ್ರ  ಪಠಿಸಿದ ಚಿ|| ಭೃಗು

ಕಾರ್ಯಕ್ರಮ ನಿರೂಪಿಸಿದ ಬಳಗದ ಸದಸ್ಯರಾದ ಶ್ರೀ ಕವಿ ಸುರೇಶ್

ಸ್ವಾಗತ ಪರಿಚಯ-ಮಾಡಿದ ವೇದಸುಧೆಯ ಗೌರವ ಸಂಪಾದಕರಾದ
ಶ್ರೀ ಕವಿ ನಾಗರಾಜ್


ಪ್ರಾಸ್ತಾವಿಕಭಾಷಣ ಮಾಡಿದ ವೇದಸುಧೆಯ ಸಂಪಾದಕ
 ಶ್ರೀ ಹರಿಹರಪುರಶ್ರೀಧರ್

ದೀಪ ನೃತ್ಯದಿಂದ ಸಭೆಯನ್ನು ಆಕರ್ಷಿಸಿದ ಕು|| ಸಹನಾ

ಜ್ಯೋತಿ ಬೆಳಗಿಸಿ ವಾರ್ಷಿಕೋತ್ಸವವನ್ನು ಉದ್ಘಾಟಿಸಿದ ಶಂಕರ ಮಠದ        
     ಧರ್ಮಾಧಿಕಾರಿಗಳಾದ ಶ್ರೀ ಎಂ.ಎಸ್.ಶ್ರೀಕಂಠಯ್ಯನವರು



ಸಿ.ಡಿಯನ್ನು ಪರಿಚಯಿಸಿದ ಬಳಗದ ಸದಸ್ಯರಾದ ಶ್ರೀ ವಿಶಾಲ್

ಸಿ.ಡಿ ಯ ಲೋಕಾರ್ಪಣೆ

ಅಧ್ಯಕ್ಷ ಪೀಠದಿಂದ ಮಾತನಾಡಿದ ಶ್ರೀ ರಾಮಕೃಷ್ಣ ವಿದ್ಯಾಲಯದ   
      ಪ್ರಾಂಶುಪಾಲರಾದ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು

ಜನರ ಮನಸೆಳೆದ ಕು|| ಬಿ.ಎಸ್.ಆರ್ ಅಂಬಿಕಾ ಮತ್ತು ಚಿ|| ಪವನ್

ಆಸಕ್ತಿಯಿಂದ ಆಲಿಸಿದ ವೇದಾಭಿಮಾನಿಗಳು

No comments:

Post a Comment