Pages

Monday, February 7, 2011

ವೇದಸುಧೆ ಬಳಗ



ವೇದಸುಧೆಯ ಆಹ್ವಾನವನ್ನು ಮನ್ನಿಸಿ ಹಲವಾರು ಅಭಿಮಾನಿಗಳು ವೇದಸುಧೆಯಲ್ಲಿ ಲೇಖನವನ್ನು ಬರೆಯಲು ಒಪ್ಪಿ ವೇದಸುಧೆಬಳಗವನ್ನು ಸೇರಿದ್ದಾರೆ. ಅವರುಗಳ ಪರಿಚಯವು ವೇದಸುಧೆಯ ಅಭಿಮಾನಿಗಳಿಗಿರಲಿ, ಎಂಬ ಉದ್ಧೇಶದಿಂದ ಅವರುಗಳ ಭಾವಚಿತ್ರವನ್ನು ಇಲ್ಲಿ ಪ್ರಕಟಿಸಲಾಗಿದೆ. ಇನ್ನು ಹಲವರು ಲೇಖಕರಾಗಿರಲು ತಮ್ಮ ಒಪ್ಪಿಗೆಯನ್ನು ಸೂಚಿಸಿ ಈಗಾಗಲೇ ವೇದಸುಧೆಯಲ್ಲಿ ಬರೆಯುತ್ತಿದ್ದರೂ ಅವರ ಭಾವಚಿತ್ರ ವೇದಸುಧೆಗೆ ಲಭ್ಯವಾಗಿಲ್ಲ. ಅವರುಗಳು ದಯಮಾಡಿ ತಮ್ಮ ಭಾವ ಚಿತ್ರವನ್ನು ವೇದಸುಧೆಗೆ ಕಳುಹಿಸಿಕೊಡಬೇಕಾಗಿ ವಿವಂತಿಸುವೆ.
ವೇದಸುಧೆಗೆ ಒಂದು ನಿರ್ದಿಷ್ಟ ಉದ್ಧೇಶವಿದೆ. ಆ ಉದ್ಧೇಶ ಈಗಾಗಲೇ ಎಲ್ಲರಿಗೂ ಅರ್ಥವೂ ಆಗಿದೆ. ಆದರೆ ವೇದಸುಧೆಯ ಉದ್ಧೇಶದ ಸ್ಪಷ್ಟನೆ ಇಲ್ಲದೆ ಆಹ್ವಾನವನ್ನು ಮನ್ನಿಸಿ ತಮ್ಮ ಮನೋಭೂಮಿಕೆಗೆ ವೇದಸುಧೆಯ ಉದ್ಧೇಶ ಸರಿ ಹೊಂದುವುದಿಲ್ಲ ಎಂಬ ಭಾವನೆ ಬಂದರೆ ಅಂತಹ ಲೇಖಕರು ತಮ್ಮ ಅಭಿಪ್ರಾಯವನ್ನು ವೇದಸುಧೆಗೆ ಮೇಲ್ ಮಾಡಿದರೆ , ವೇದಸುಧೆಯ ಲೇಖಕರ ಪಟ್ಟಿಯಲ್ಲಿ ತಮ್ಮ ಹೆಸರು ಬೇಡವೆಂಬ ಅಭಿಪ್ರಾಯವಿದ್ದರೆ ಅವರ ಇಚ್ಛೆಗೆ ವಿರುದ್ಧವಾಗಿ ವೇದಸುಧೆಯಬಳಗದ ಪಟ್ಟಿಯಲ್ಲಿ ಅವರ ಹೆಸರನ್ನು ಉಳಿಸಿಕೊಳ್ಳುವುದಿಲ್ಲ.

ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮ
ಪ್ರೇರಕರು


ಕವಿ ನಾಗರಾಜ್ ಗೌರವ ಸಂಪಾದಕರು










ಶ್ರೀ ವಿ.ಆರ್.ಭಟ್, ನಿರ್ವಾಹಕರು

ಶ್ರೀ ಲಕ್ಷ್ಮೀ ನಾರಾಯಣರಾವ್























ಜಿ.ಎಸ್.ಶ್ರೀನಾಥ




H.S. Prabhakar




ಕವಿ ಸುರೇಶ್













ಮಹೇಶ ಪ್ರಸಾದ ನೀರ್ಕಜೆ







ಬೆಳ್ಳಾಲ ಗೋಪಿನಾಥ ರಾವ್




Shivaram H




k.s.raghavendranavada




ಪ್ರಸನ್ನ ಎಸ್.ಪಿ, ತಾಂತ್ರಿಕ ನಿರ್ವಾಹಕರು




Dr.Sreepad,H.R




ಶ್ರೀನಿವಾಸ ಡಿ. ಶೆಟ್ಟಿ








ಹರಿಹರಪುರ ಶ್ರೀಧರ್, ಸಂಪಾದಕ






 
ಶ್ರೀ ನಾಗರಾಜ ದೀಕ್ಷಿತ್




No comments:

Post a Comment