Pages

Friday, July 1, 2011

ಸಾಧನಾ ಪಂಚಕಮ್-ಭಾಗ -1




ತಿಪಟೂರಿನ ಚಿನ್ಮಯ ಕೃಷ್ಣ ಮಂದಿರದ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರಿಂದ ಶ್ರೀ ಶಂಕರಾಚಾರ್ಯರ ಶ್ರೇಷ್ಠ ಕೃತಿಗಳಲ್ಲಿ ಒಂದಾದ " ಸಾಧನಾ ಪಂಚಕಮ್ " ಬಗ್ಗೆ ಹಾಸನದ ಶ್ರೀ ಶಂಕರಮಠದಲ್ಲಿ ಒಂದು ಉಪನ್ಯಾಸಮಾಲೆಯು ನಿನ್ನೆಯಿಂದ ಆರಂಭವಾಗಿದೆ. ಸಾಧನಾಮಾರ್ಗದಲ್ಲಿರುವವರಿಗೆ ರಸದೂಟದಂತಿರುವ ಈ ಉಪನ್ಯಾಸವನ್ನು ಕೇಳಲೇ ಬೇಕು.ಸಾಧನಾಪಂಚಕಮ್ ನಲ್ಲಿ ಒಟ್ಟು ಐದು ಶ್ಲೋಕಗಳು. ಒಂದೊಂದರಲ್ಲೂ ಎಂಟೆಂಟು ಸಾಧನಾ ಪಥದ ಮೆಟ್ಟಿಲುಗಳು. ಚೈತನ್ಯ ತುಂಬಿದ ಉಪನ್ಯಾಸವನ್ನು ಇಂದಿನಿಂದ ನೀವು ಕೂಡ ಇಲ್ಲಿ ಕೇಳಬಹುದು.

ಶ್ಲೋಕ ಮತ್ತು ಭಜನ್

ಸಾಧನ ಪಂಚಕಮ್ ಪರಿಚಯ

ಮೆಟ್ಟಿಲು-1
ವೇದೋ ನಿತ್ಯಮಧೀಯತಾಮ್

ಮೆಟ್ಟಿಲು-2+3
ತದುದಿತಂ ಕರ್ಮ ಸ್ವನುಷ್ಠೀಯತಾಮ್
ತೇನೇಶಸ್ಯ ಅಪಚಿತಿ: ವಿಧೀಯತಾಮ್

ಮೆಟ್ಟಿಲು-4+5+6
ಕಾಮ್ಯೇ ಮತಿಸ್ತ್ಯಜ್ಯತಾಮ್
ಪಾಪೌಘ: ಪರಿಧೂಯತಾಮ್
ಭವಸುಖೇ ದೋಷೋsನುಸಂಧೀಯತಾಮ್

No comments:

Post a Comment